by athreebook | May 19, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು ೨) ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ( ನೋಡಿ: ಜೈ ಪುರಕ್ಕೆ ಜೈ...
by athreebook | May 14, 2026 | ಪ್ರವಾಸ ಕಥನ, ರಾಜಸ್ಥಾನ
ಭಾವಲಹರಿಯಲ್ಲಿ ಮರೆತ ನಡೆ!! “ದೂರಾ ಬಲು ದೂರ, ಹೋಗುವ ಬಾರಾ…” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ ಚೀಲ ಜೋತಾಡಿಸಿಕೊಂಡು, ರಿಕ್ಷಾ ನೋಟಕನಾಗಿ ದಬದಬನೆ ಹೆಜ್ಜೆ ಹಾಕಿದ್ದೆ. ತಾನೂ ಎರಡು ಮೂಟೆಯ ಒಜ್ಜೆಯಲ್ಲಿ ಭುಜ ಜಗ್ಗಿಸಿಕೊಂಡು ದೇವಕಿ ಹಿಂಬಾಲಿಸಿದ್ದಳು. ಹಸಿರು ಗಿರಿ ಸಾಲಿನ ಮೇಲೆ, ಹಗುರ ಸವಾರಿ ಹೊರಟ...
by athreebook | Apr 27, 2026 | ಜಿ.ಟಿ. ನಾರಾಯಣ ರಾವ್
ಗದ್ಯಲಹರಿ (ವಿಸೂ: ಲೇಖನ ‘ಜಿಟಿನಾ ಕೈ ಬರಹ’ ಲಿಪಿಯಲ್ಲಿದೆ) ಜೀವನಬದ್ಧತೆಗೆ ಸಾಹಿತ್ಯ, ಭಾವಸಂಸ್ಕಾರಕ್ಕೆ ಸಂಗೀತ, ಸಾರ್ವಜನಿಕ ಹಿತಕ್ಕೆ ಸಂಘಟನೆ ಮತ್ತು ಅನುಷ್ಠಾನದಲ್ಲಿ ಶಿಸ್ತೇ ವೈಜ್ಞಾನಿಕ ಮನೋಧರ್ಮ. ಹೀಗೇ ಸ್ವಂತ ಬದುಕನ್ನು ನಡೆಸಿ, ಸಾರ್ವಜನಿಕಕ್ಕೆ ಬಹುವಿಧದಲ್ಲಿ ದಾಖಲಿಸಿಯೂ ಕೊಟ್ಟವರು ಜಿಟಿ ನಾರಾಯಣ ರಾವ್ (೩೦-೧-೧೯೨೬...
by athreebook | Apr 10, 2026 | ಅಭಯಾರಣ್ಯ, ಪ್ರವಾಸ ಕಥನ
ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ. ಆರು ಗಂಟೆಗೆ ಹೊರಟ ನಾವು ಮಂಗಳೂರಿನಿಂದಲೇ...
by athreebook | Apr 2, 2026 | ನೀನಾಸಂ
ನೀನಾಸಂ ಕಲೆಗಳೊಡನೆ ಮಾತುಕತೆ, ೨೦೨೪, ಅಕ್ಟೋಬರ್ ೨ರಿಂದ ೬, ಐದು ದಿನಗಳ ಕಾಲ ಸಮೃದ್ಧವಾಗಿಯೇ ನಡೆಯಿತು. ನೀನಾಸಂ ಕೆವಿ ಸುಬ್ಬಣ್ಣನವರ ಕ್ರತುಶಕ್ತಿಯೊಡನೆ ಹೊಸಗಾಳಿಗೆ ತೆರೆದುಕೊಂಡ (೧೯೪೯) ಲೆಕ್ಕಕ್ಕೆ ಇದು ವಜ್ರಮಹೋತ್ಸವದ ವರ್ಷ. ನೀನಾಸಂನ ಮಜಲೋಟದ ಮೊದಲ ಐವತ್ತಾರು ವರ್ಷವನ್ನು ಕೆವಿ ಸುಬ್ಬಣ್ಣನವರು ನಡೆಸಿದಂತೇ ಇಂದಿನ ದಂಡಧಾರಿ,...
by athreebook | Mar 16, 2026 | ತುಮರಿ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ರಂಗ ಸ್ಥಳ
ಗುರಿಯಷ್ಟೇ ದಾರಿಯೂ ಮುಖ್ಯ… ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್...
by athreebook | Nov 6, 2024 | ಪುಸ್ತಕೋದ್ಯಮ
(‘ಕರ್ನಾಟಕ’ ಸುವರ್ಣೋತ್ಸವಕ್ಕೆ ವಿಶೇಷ ಲೇಖನ) “ಮಾಡೋಕ್ ಬೇರೆ ಕೆಲಸವಿಲ್ಲಾ”, ಕನ್ನಡ ಪುಸ್ತಕ ಪ್ರಾಧಿಕಾರ ‘ವರ್ಷದ ಉತ್ತಮ ಪ್ರಕಾಶಕ’ ಪ್ರಶಸ್ತಿ ಪ್ರಸ್ತಾವನೆಯನ್ನು ಡೀವೀಕೇ ಮೂರ್ತಿ ನೋಡಿದಾಗ ಕೊಟ್ಟ ಪ್ರಥಮ ಉದ್ಗಾರ. (ಅವರು ಪ್ರಶಸ್ತಿ ಸ್ವೀಕರಿಸದೇ ಇನ್ನೂ ದೊಡ್ಡವರಾದರು) ನಾವು (ಪ್ರಜಾಪ್ರಭುಗಳು) ಸಾರ್ವಜನಿಕ...
by athreebook | Oct 5, 2023 | ಪುಸ್ತಕ ಮಾರಾಟ ಹೋರಾಟ, ಪುಸ್ತಕೋದ್ಯಮ
( ಓದಿ: ಕಳೆದ ವರ್ಷದ ‘ಹಾಮಭ ಸ್ಮೃತಿದಿನ’ ) ಪುಸ್ತಕೋದ್ಯಮ ನಿಸ್ಸಂದೇಹವಾಗಿ ನನಗೆ ಬಹು ಪ್ರೀತಿಯ ವೃತ್ತಿ. ಅದು ನನಗೆ ಆದಾಯ ಮತ್ತು ಬಹಳ ಗೌರವಯುತ ಜೀವನವನ್ನು ಕೊಟ್ಟಿದೆ. ನಾನೂ ಅದನ್ನು ಅಷ್ಟೇ ಜವಾಬ್ದಾರಿಯಲ್ಲಿ ನಡೆಸಿದೆ, ಕೇವಲ ಹೊಟ್ಟೇಪಾಡು ಎಂದಲ್ಲ. ಹಾಗಾಗಿ ಮೂವತ್ತಾರು ವರ್ಷಗಳನಂತರ ಅದರ ಮೇಲಿನ ಪ್ರೀತಿ ಇಳಿಮುಖವಾದಾಗ, ನನ್ನ...
by athreebook | Sep 22, 2023 | ಅಭಯಾರಣ್ಯ, ಪರಿಸರ ಸಂರಕ್ಷಣೆ
ನಮ್ಮ ಮನೆಯ ಹಿತ್ತಿಲಿಗೇ ಇತ್ತು ಸುಬ್ಬಯ್ಯ ಹೆಗ್ಗಡೆ ಕಾಂಪೌಂಡ್ – ಸುಮಾರು ಒಂದೂ ಮುಕ್ಕಾಲೆಕ್ರೆ ವಿಸ್ತೀರ್ಣದ ವಠಾರ. ಹಳೆಗಾಲದ ವಸತಿ ರಚನೆಗಳು, ಕೆಲವು ಬಿಡಾರ ಮತ್ತು ಕೃಷಿಯ ಶಿಸ್ತೇನೂ ಇಲ್ಲದ ತೆಂಗು, ಹಲಸು, ಸಾಗುವಾನಿ, ಮುಳ್ಳುಪೊಂಗಾರೆ, ಅನಾಮಧೇಯ ಬಳ್ಳಿ ಪೊದರುಗಳ ಹಸಿರಿನದ್ದೇ ಸಾಮ್ರಾಜ್ಯ. ನಮ್ಮ ಒಲವಿಗೆ...
by athreebook | May 8, 2023 | ಪುಸ್ತಕ ಮಾರಾಟ ಹೋರಾಟ, ಲಘು ಬರಹಗಳು
ಅತ್ರಿ ಬುಕ್ ಸೆಂಟರಿಗೆ ೩೫ ವರ್ಷಗಳಾಗಿದ್ದಾಗ, ಅಂದರೆ ೨೦೧೧ರಲ್ಲಿ ನಾನು ನನ್ನ ಪ್ರಕಾಶನ ವಿಭಾಗವನ್ನು ಮುಚ್ಚಿದ್ದನ್ನು ಜಾಲತಾಣದಲ್ಲಿ ಸಕಾರಣ ಘೋಷಿಸಿಕೊಂಡಿದ್ದೆ. (ನೋಡಿ: ಅತ್ರಿ, ಪುಸ್ತಕ ಪ್ರಕಾಶನವನ್ನು ಮುಚ್ಚಿದೆ) ಆ ಕಾಲಕ್ಕೆ ನಾನು ಫೇಸ್ ಬುಕ್ಕಿನಲ್ಲಿ ಹೆಚ್ಚು ಸಕ್ರಿಯನಾಗಿರಲಿಲ್ಲ. ಆದರೂ ಅನಿರೀಕ್ಷಿತವಾಗಿ ನೇರ ಜಾಲತಾಣಕ್ಕೇ...