by athreebook | Jun 15, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೬) ಜಗ್ ಅರಾವಳಿಯಲ್ಲಿ ಮಲಗುವ ಮುನ್ನ, ಗೂಗಲ್ ನಕ್ಷೆ ನೋಡಿ, ಮರು ದಿನದ ಕಲಾಪ ಅಂದಾಜಿಸಿದೆವು. ಬೆಳಿಗ್ಗೆ ಬೇಗನೆ ಹೊರಟು ಮೊದಲು ಚಿತ್ತೋರ್ ಘಡ್ (೧೧೦ ಕಿಮೀ) ದರ್ಶನ. ತ್ರಿಕೋನದ ಎರಡನೇ ಭುಜದಂತೆ, ಅಲ್ಲಿಂದಲೇ ಕುಂಬಳಘಡಕ್ಕೆ (೧೬೨ ಕಿಮೀ) ಪಯಣ ಮತ್ತು ದರ್ಶನ. ಅಲ್ಲಿ ಸಂಜೆಯ ಧ್ವನಿ ಬೆಳಕಿನ...
by athreebook | Jun 8, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು -೫) ಬೈಸಿಕಲ್ ಏರಿ ಕಂಡ ರಾಜಸ್ತಾನ… ೨೦೧೮ರಲ್ಲಿ ಸೈಕಲ್ ಮಿತ್ರ ಹರಿಪ್ರಸಾದ್ ಶೇವಿರೆ ರಾಜಸ್ತಾನದ ಹೊಸದೇ ಸವಾಲೊಡಿದ್ದರು. ನಾನೊಪ್ಪಿಕೊಂಡೆ, ಜತೆಗೆ ಇನ್ನೋರ್ವ ಸೈಕಲ್ ಗೆಳೆಯ ಅನಿಲ್ ಶಾಸ್ತ್ರಿ ಕೂಡಾ ಸೇರಿಕೊಂಡರು. ಅದು ರಾಜಸ್ತಾನ ಅರಣ್ಯ ಇಲಾಖೆಯದ್ದೇ ವ್ಯವಸ್ಥೆ – ಪೆಡಲ್ ಟು ಜಂಗಲ್....
by athreebook | Jun 1, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು – ೪) (ನಾಲ್ಕನೇ ದಿನ) ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ...
by athreebook | May 26, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು -೩) ೨೦೧೪ರಲ್ಲಿ ಗೆಳೆಯ ಮನೋಹರ ಉಪಾಧ್ಯ ಪತ್ನಿ (ವಿದ್ಯಾ) ಪುತ್ರ (ಸುಧನ್ವ) ಸಹಿತ ಜೋಧ್ ಪುರ, ಜೈ ಸಾಲ್ಮೇರ್ ವಲಯಗಳನ್ನಷ್ಟೇ ಬಹಳ ವಿವರಗಳಲ್ಲಿ ನೋಡಿ ಬಂದರು. ಮತ್ತೆ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು, ವಿದ್ಯಾ ಅದನ್ನು ಆರು ಭಾಗಗಳ ಕಥನವಾಗಿಸಿ, ನನ್ನ ಜಾಲತಾಣದಲ್ಲಿ ಧಾರಾವಾಹಿಸಿದರು ಕೂಡಾ. (ನೋಡಿ:...
by athreebook | May 19, 2026 | ಪ್ರವಾಸ ಕಥನ, ರಾಜಸ್ಥಾನ
(ರಾಜಸ್ತಾನದ ಪ್ರಸಂಗಗಳು ೨) ಮರುಭೂಮಿಯ ಅತಿರೇಕ, ಯುದ್ಧ, ಶೌರ್ಯಗಳ ಇತಿಹಾಸದಂತೇ ವನ್ಯ ಸಂರಕ್ಷಣೆಯಲ್ಲೂ ರಾಜಸ್ತಾನಕ್ಕೆ ದೊಡ್ಡ ಹೆಸರಿದೆ. ಅದರ ದರ್ಶನಕ್ಕೆಂಬಂತೆ ನಾನು ಮತ್ತು ದೇವಕಿ ೧೯೯೦ರ ನಮ್ಮ ಮೋಟಾರ್ ಸೈಕಲ್ ಯಾನದಲ್ಲಿ ರಾಜಸ್ತಾನವನ್ನು ಪೋಣಿಸಿಕೊಂಡಿದ್ದೆವು (ಅಲ್ಲಿಗೆ ಬೈಕ್ ಓಡಿಸಿದ್ದೆವು. ( ನೋಡಿ: ಜೈ ಪುರಕ್ಕೆ ಜೈ...
by athreebook | May 14, 2026 | ಪ್ರವಾಸ ಕಥನ, ರಾಜಸ್ಥಾನ
ಭಾವಲಹರಿಯಲ್ಲಿ ಮರೆತ ನಡೆ!! “ದೂರಾ ಬಲು ದೂರ, ಹೋಗುವ ಬಾರಾ…” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ ಚೀಲ ಜೋತಾಡಿಸಿಕೊಂಡು, ರಿಕ್ಷಾ ನೋಟಕನಾಗಿ ದಬದಬನೆ ಹೆಜ್ಜೆ ಹಾಕಿದ್ದೆ. ತಾನೂ ಎರಡು ಮೂಟೆಯ ಒಜ್ಜೆಯಲ್ಲಿ ಭುಜ ಜಗ್ಗಿಸಿಕೊಂಡು ದೇವಕಿ ಹಿಂಬಾಲಿಸಿದ್ದಳು. ಹಸಿರು ಗಿರಿ ಸಾಲಿನ ಮೇಲೆ, ಹಗುರ ಸವಾರಿ ಹೊರಟ...
by athreebook | Apr 27, 2026 | ಜಿ.ಟಿ. ನಾರಾಯಣ ರಾವ್
ಗದ್ಯಲಹರಿ (ವಿಸೂ: ಲೇಖನ ‘ಜಿಟಿನಾ ಕೈ ಬರಹ’ ಲಿಪಿಯಲ್ಲಿದೆ) ಜೀವನಬದ್ಧತೆಗೆ ಸಾಹಿತ್ಯ, ಭಾವಸಂಸ್ಕಾರಕ್ಕೆ ಸಂಗೀತ, ಸಾರ್ವಜನಿಕ ಹಿತಕ್ಕೆ ಸಂಘಟನೆ ಮತ್ತು ಅನುಷ್ಠಾನದಲ್ಲಿ ಶಿಸ್ತೇ ವೈಜ್ಞಾನಿಕ ಮನೋಧರ್ಮ. ಹೀಗೇ ಸ್ವಂತ ಬದುಕನ್ನು ನಡೆಸಿ, ಸಾರ್ವಜನಿಕಕ್ಕೆ ಬಹುವಿಧದಲ್ಲಿ ದಾಖಲಿಸಿಯೂ ಕೊಟ್ಟವರು ಜಿಟಿ ನಾರಾಯಣ ರಾವ್ (೩೦-೧-೧೯೨೬...
by athreebook | Apr 10, 2026 | ಅಭಯಾರಣ್ಯ, ಪ್ರವಾಸ ಕಥನ
ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ. ಆರು ಗಂಟೆಗೆ ಹೊರಟ ನಾವು ಮಂಗಳೂರಿನಿಂದಲೇ...
by athreebook | Apr 2, 2026 | ನೀನಾಸಂ
ನೀನಾಸಂ ಕಲೆಗಳೊಡನೆ ಮಾತುಕತೆ, ೨೦೨೪, ಅಕ್ಟೋಬರ್ ೨ರಿಂದ ೬, ಐದು ದಿನಗಳ ಕಾಲ ಸಮೃದ್ಧವಾಗಿಯೇ ನಡೆಯಿತು. ನೀನಾಸಂ ಕೆವಿ ಸುಬ್ಬಣ್ಣನವರ ಕ್ರತುಶಕ್ತಿಯೊಡನೆ ಹೊಸಗಾಳಿಗೆ ತೆರೆದುಕೊಂಡ (೧೯೪೯) ಲೆಕ್ಕಕ್ಕೆ ಇದು ವಜ್ರಮಹೋತ್ಸವದ ವರ್ಷ. ನೀನಾಸಂನ ಮಜಲೋಟದ ಮೊದಲ ಐವತ್ತಾರು ವರ್ಷವನ್ನು ಕೆವಿ ಸುಬ್ಬಣ್ಣನವರು ನಡೆಸಿದಂತೇ ಇಂದಿನ ದಂಡಧಾರಿ,...
by athreebook | Mar 16, 2026 | ತುಮರಿ, ಪರಿಸರ ಸಂರಕ್ಷಣೆ, ಪ್ರವಾಸ ಕಥನ, ರಂಗ ಸ್ಥಳ
ಗುರಿಯಷ್ಟೇ ದಾರಿಯೂ ಮುಖ್ಯ… ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್...