ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

‘ನಾಟಕೋತ್ಸವ’ ಬಯಸಿ ನಾನು, ದೇವಕಿ ಮತ್ತು ಅನಿಲ್ ಶರಾವತಿ ಹಿನ್ನೀರಿನಲ್ಲಿ ಮೂಲೆ ಪಾಲಾಗಿರುವ ತುಮರಿಗೆ ೨೦೨೨ರಲ್ಲಿ ಹೋಗಿದ್ದೆವು. ಅಲ್ಲಿಗೆ ಹೋದ ಮೇಲೆ ಅದು ‘ಹಾಮ ಭಟ್ಟ ಸ್ಮೃತಿ – ೨೦೨೨’ ಕಾರ್ಯಕ್ರಮದ ಭಾಗವೆಂದೂ ತಿಳಿಯಿತು. ನಾವದನ್ನೇ ಅನುಭವಿಸಿ ಬಂದು, ನನ್ನ ಅನುಭವಗಳನ್ನು ಇಲ್ಲೇ ಬರೆದಿದ್ದೆ. (ನೋಡಿ : https://athreebook.com/2022/12/10/way-to-tumari/) ಹಾಗಾಗಿಯೋ ಏನೋ ೨೦೨೩ರ ಸಾಲಿನ ಕಲಾಪ ರೂಪಿಸುವಾಗ, ಸಂಘಟಕ. ಆತಿಥೇಯ ರಘು ಹಾಲಕೆರೆ. ನನ್ನನ್ನು ಒತ್ತಾಯಿಸಿ, ‘ಪುಸ್ತಕ ಮಾರಾಟ ಹೋರಾಟ’ದ ಕುರಿತಂತೆ ಅರ್ಧ ಗಂಟೆಯ ಕಲಾಪ-ಬಂಧಿಯಾಗಿಸಿದರು. ಅದನ್ನನುಭವಿಸಿ ಬಂದ ಹೊಸತರಲ್ಲೇ ಅದನ್ನೂ ಫೇಸ್ ಬುಕ್ಕಿನಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳ ಧಾರಾವಾಹಿ ಮಾಡಿದ್ದೆ. ಸುಮಾರು ಮೂರು ವರ್ಷಗಳ ಮೇಲೀಗ ಅವನ್ನು ಒಂದು ಕಟ್ಟಿನಲ್ಲಿ ಇಲ್ಲಿ ಪ್ರಕಟಿಸುತ್ತಿದ್ದೇನೆ.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

  3. ಒಂದು ಕಾಲದಲ್ಲಿ (೨೦೧೦) ಫೇಸ್ಬುಕ್ ಮತ್ತು ನಂತರ ಆರಂಭವಾದ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಪರಿಚಯದ, ನಮ್ಮನ್ನು ವೈಯಕ್ತಿಕವಾಗಿ ತಿಳಿದವರು, ಸಮಾನಮನಸ್ಕರು, ಸಮಾನ ಆಸಕ್ತಿಯವರು ಮಾತ್ರ ಗೆಳೆಯರಾಗುತ್ತಿದ್ದರು. ಈಗಿರುವ…

  4. ಸಾಧಾರಣ ಮನೋಸ್ಥೈರ್ಯದವರು ಮತ್ತೊಮ್ಮೆ ಪ್ರಯತ್ನಿಸುವ ಸಂಭವ ಕಡಿಮೆ. ಕಠಿಣ ದಾರಿ, ಆನೆಗಳ ದಾಳಿಯ ಸಂಭವ, ಸರಿಯಾಗಿ ಗುರುತಿಸಲ್ಪಡದ ದಾರಿ ಉತ್ಸಾಹಕ್ಕೆ ತಣ್ಣೀರೆರಚುವ ಸಂಭವವೇ ಜಾಸ್ತಿ. But we…