ಕುತ್ಲೂರು ಕಥೆ – ಮಲೆ ಮಕ್ಕಳ ನೆಲೆ ರಕ್ಷಣೆಯಾಗದ ವ್ಯಥೆ

ಕುತ್ಲೂರು ಕಥೆ – ಮಲೆ ಮಕ್ಕಳ ನೆಲೆ ರಕ್ಷಣೆಯಾಗದ ವ್ಯಥೆ

ಈಚೆಗೆ ‘ಕುತ್ಲೂರು ಕಥನ’ ಪುಸ್ತಕದ ಲೋಕಾರ್ಪಣಕ್ಕೆ ನಾನು ಹೋಗಿದ್ದೆ. ಸಭೆ ತಡವಾಗಿ ಶುರುವಾಯ್ತು. ಹಾಗಾಗಿ ನನಗೆ ಸಭೆಯಲ್ಲಿ ಪ್ರಕಾಶಕಿ – ಅಕ್ಷತಾ ಹುಂಚದ ಕಟ್ಟೆ, ಲೇಖಕ – ನವೀನ್ ಸೂರಿಂಜೆ ಮತ್ತು ವಕೀಲ – ದಿನೇಶ್ ಉಳೇಪಾಡಿಯವರ ಮಾತುಗಳನ್ನಷ್ಟೇ ಕೇಳಲು ಸಾಧ್ಯವಾಯ್ತು. ಅನ್ಯ ಕಾರ್ಯ ಒತ್ತಡದಿಂದ ಎದ್ದು ಬರುವಾಗ, ವಿಷಯ ವನ್ಯಕ್ಕೆ ಸಂಬಂಧಿಸಿದ್ದರಿಂದ ಅಪಾರ ಕುತೂಹಲದಲ್ಲಿ ಪುಸ್ತಕದ ಪ್ರತಿಯೊಂದನ್ನು ಕೊಂಡು ತಂದೆ. ಪುಸ್ತಕ ಮೊದಲಲ್ಲಿ ‘ಮಲೆಕುಡಿಯ ಸಮುದಾಯ’ಕ್ಕೆ ಅರ್ಪಣೆ ಮಾಡಿದಲ್ಲಿಂದ, ವಿರೋಧ ಪಕ್ಷದ ನಾಯಕ ಹರಿಪ್ರಸಾದರ ಹಿನ್ನುಡಿಯವರೆಗಿನ ಪೂರ್ಣ (ಸುಮಾರು ಒಂದು ನೂರು ಪುಟ) ಗಮನವಿಟ್ಟು ಓದಿದೆ. ಮತ್ತೆ ಅದರ ಕುರಿತು ಫೇಸ್ ಬುಕ್ಕಿಗೆ ಬರೆದ ಟಿಪ್ಪಣಿ ಮತ್ತು ಚರ್ಚೆಗಳ ಫಲ….

read more

Category

Latest Comments

  1. ನೀವು ಎತ್ತಿರುವ ಪ್ರಶ್ನೆ ಬಹಳ ಗಹನವಾದುದು. ಅಭಿವೃದ್ಧಿ ಮತ್ತು ಬೆಳವಣಿಗೆಗಳ ನಡುವಣ ಸಂಬಂಧ ಸಂಕೀರ್ಣವಾದುದು ಮತ್ತು ಅದಕ್ಕೆ ಇದುವರೆಗೆ ಸರಿಯಾದ ಉತ್ತರ ದೊರಕಿಲ್ಲ. ಜಪಾನ್‌ ಸುಮಾರು ೪೦%…

  2. ನಾನು ಅಂಥ ಮಾತು ಎಲ್ಲೂ ಹೇಳಿಲ್ಲ. ಮೇಲೆ ಹೆಸರಿಸಿರುವ ಹೇವಳ, ಶೀರ್ಲು, ಸಿಂಗ್ಸರ.... ಇಲ್ಲೆಲ್ಲ ಮರುವಸತಿ ಕಂಡಿರುವವರು ಯಾರೂ ನೀವು ಹೇಳಿದಂತೆ ಹತ್ತು ಲಕ್ಷಕ್ಕೆ ಹೋದವರೂ ಅಲ್ಲ.…

  3. (ಬಹುತೇಕ ಕಾಡುಗಳನ್ನು ಸುತ್ತಿ, ಶಿಖರಗಳನ್ನು ಏರಿ, ಶಿಬಿರ ವಾಸ ಮಾಡಿ ಆಪ್ತವಾಗಿ ಅನುಭವಿಸಿದ್ದೇನೆ) ವಾದ ಮಾತ್ರ ಸೂಪರ್. ಕಾಡಲ್ಲಿ ಉಳಿದು ಆಪ್ತವಾಗಿ ಅನುಭವಿಸಲು ನಿಮಗೆ ಖುಷಿ ಕೊಡುತ್ತದೆ…

  4. ಹ ಹ ಹ ಉಸಿರು ಬಿಗಿ ಹಿಡಿದು ಓದಿದೆ!! ರೋಮಾಂಚನಕಾರಿಯಾಗಿತ್ತು ನಮ್ಮ ಸಾಹಸ. ಅಪ್ಪು ನಮ್ಮದು ರೋಪ್ ಕ್ಲೈಂಬಿಂಗ್ ಅಲ್ಲ, ರೋಕ್ ಕ್ಲೈಂಬಿಂಗ್!! ಪಂಡಿತಾರಾಧ್ಯರು ಹೇಳಿದಾಗೆ ನೆನೆಪಿನ…