ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕನ್ನಡಕ್ಕೆ ‘ಮೈಸೂರು ರಾಜ್ಯ’ ದಕ್ಕಿತ್ತು. ಆದರೆ ಹೆಸರಿನಲ್ಲಿದ್ದ ರಾಜಸತ್ತೆಯ ವಾಸನೆಯನ್ನು ಅಳಿಸಬೇಕೆಂಬ ಉದಾತ್ತತೆಯಲ್ಲಿ ಬಂದ ‘ಕರ್ನಾಟಕ’ಕ್ಕೆ ಇಂದು ಐವತ್ತರ ಹರಯ. ಈ ಪರ್ವ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಖಚಿತ ಪ್ರತಿನಿಧಿಯೇ ಆದ ಕನ್ನಡ ಪುಸ್ತಕೋದ್ಯಮ ಹೇಗಿತ್ತು, ಇದೆ, ಮುಂದೇನಾಗಬಹುದು ಎನ್ನುವುದರ ಸಮೀಕ್ಷಾ ಲೇಖನ ಇಲ್ಲಿದೆ.

read more

Category

Latest Comments

  1. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

  2. ಒಂದು ಕಾಲದಲ್ಲಿ (೨೦೧೦) ಫೇಸ್ಬುಕ್ ಮತ್ತು ನಂತರ ಆರಂಭವಾದ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಪರಿಚಯದ, ನಮ್ಮನ್ನು ವೈಯಕ್ತಿಕವಾಗಿ ತಿಳಿದವರು, ಸಮಾನಮನಸ್ಕರು, ಸಮಾನ ಆಸಕ್ತಿಯವರು ಮಾತ್ರ ಗೆಳೆಯರಾಗುತ್ತಿದ್ದರು. ಈಗಿರುವ…

  3. ಸಾಧಾರಣ ಮನೋಸ್ಥೈರ್ಯದವರು ಮತ್ತೊಮ್ಮೆ ಪ್ರಯತ್ನಿಸುವ ಸಂಭವ ಕಡಿಮೆ. ಕಠಿಣ ದಾರಿ, ಆನೆಗಳ ದಾಳಿಯ ಸಂಭವ, ಸರಿಯಾಗಿ ಗುರುತಿಸಲ್ಪಡದ ದಾರಿ ಉತ್ಸಾಹಕ್ಕೆ ತಣ್ಣೀರೆರಚುವ ಸಂಭವವೇ ಜಾಸ್ತಿ. But we…