ಜಯಂತರಿಗೊಂದು ನುಡಿ ನಮನ

ಜಯಂತರಿಗೊಂದು ನುಡಿ ನಮನ

ಜಯಂತರ ಕೌಟುಂಬಿಕ ಹಿನ್ನೆಲೆ ಹಣಕಾಸಿನದ್ದಲ್ಲ. ಹಾಗಾಗಿ ಅವರು ಗಳಿಸಿದ ವಿದ್ಯಾ ಯೋಗ್ಯತೆಗೆ ದಕ್ಕಿದ ವೃತ್ತಿ ಭದ್ರತೆಯಲ್ಲಿ ‘ನಾನು, ನನ್ನ ಸಂಸಾರ’ ಎಂದು ಬೆಚ್ಚಗುಳಿದು ಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಜಯಂತರು ವೃತ್ತಿ, ಮದುವೆ, ಮಕ್ಕಳು ಎಂದು ತೊಡಗಿಕೊಂಡ ಕಾಲಕ್ಕೇ ಕೌಟುಂಬಿಕ ಗೊಂದಲಗಳಲ್ಲಿ, ಸ್ವಂತ ಮನೆಯಿಂದಲೇ ಹೊರಬೀಳಬೇಕಾಯ್ತು. ಬಹುತೇಕ ಊರ ಹೊರಗೇ (ಸರೀಪಳ್ಳ) ಎಂಬಂತೆ ನಿವೇಶನ ಕೊಂಡು, ಸರಳ ಮನೆ ಕಟ್ಟಿಸಿ ನೆಲೆಸಿದರು. ಆ ಸರಳತೆಯ ಭಾಗವೇ ಎನ್ನುವಂತೆ, ಜಯಂತ ಎಂದೂ ಸ್ವಂತ ವಾಹನ ಇಟ್ಟುಕೊಳ್ಳಲೇ ಇಲ್ಲ.

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE