ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

‘ನಾಟಕೋತ್ಸವ’ ಬಯಸಿ ನಾನು, ದೇವಕಿ ಮತ್ತು ಅನಿಲ್ ಶರಾವತಿ ಹಿನ್ನೀರಿನಲ್ಲಿ ಮೂಲೆ ಪಾಲಾಗಿರುವ ತುಮರಿಗೆ ೨೦೨೨ರಲ್ಲಿ ಹೋಗಿದ್ದೆವು. ಅಲ್ಲಿಗೆ ಹೋದ ಮೇಲೆ ಅದು ‘ಹಾಮ ಭಟ್ಟ ಸ್ಮೃತಿ – ೨೦೨೨’ ಕಾರ್ಯಕ್ರಮದ ಭಾಗವೆಂದೂ ತಿಳಿಯಿತು. ನಾವದನ್ನೇ ಅನುಭವಿಸಿ ಬಂದು, ನನ್ನ ಅನುಭವಗಳನ್ನು ಇಲ್ಲೇ ಬರೆದಿದ್ದೆ. (ನೋಡಿ : https://athreebook.com/2022/12/10/way-to-tumari/) ಹಾಗಾಗಿಯೋ ಏನೋ ೨೦೨೩ರ ಸಾಲಿನ ಕಲಾಪ ರೂಪಿಸುವಾಗ, ಸಂಘಟಕ. ಆತಿಥೇಯ ರಘು ಹಾಲಕೆರೆ. ನನ್ನನ್ನು ಒತ್ತಾಯಿಸಿ, ‘ಪುಸ್ತಕ ಮಾರಾಟ ಹೋರಾಟ’ದ ಕುರಿತಂತೆ ಅರ್ಧ ಗಂಟೆಯ ಕಲಾಪ-ಬಂಧಿಯಾಗಿಸಿದರು. ಅದನ್ನನುಭವಿಸಿ ಬಂದ ಹೊಸತರಲ್ಲೇ ಅದನ್ನೂ ಫೇಸ್ ಬುಕ್ಕಿನಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳ ಧಾರಾವಾಹಿ ಮಾಡಿದ್ದೆ. ಸುಮಾರು ಮೂರು ವರ್ಷಗಳ ಮೇಲೀಗ ಅವನ್ನು ಒಂದು ಕಟ್ಟಿನಲ್ಲಿ ಇಲ್ಲಿ ಪ್ರಕಟಿಸುತ್ತಿದ್ದೇನೆ.

read more

Category

Latest Comments

  1. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE