ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಡಾ| ಎಚ್.ಎಸ್ ಅನುಪಮಾ ಮಹಾದೇವಿಯಕ್ಕನ ಜೀವನ ಸಾಧನೆಗಳನ್ನು ಬಹುತೇಕ ಆಕೆಯ ಮತ್ತು ಸಮಕಾಲೀನರ ವಚನಗಳಿಂದ ಆಸವಿಸಿ, ತನ್ನ ಕಲ್ಪಕತೆಯ ಮಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತೆ ಕಾದಂಬರಿ ಎಂದಿದ್ದಾರೆ. ಮತೀಯ ಅಮಲಿನಲ್ಲಿ ಲಿಂಗಾಯತ, ಹಿಂದೂ ಎಂದೇನೇನೋ ವಿಕಾರಗಳು ಮೆರೆಯುತ್ತಿರುವ ಕಾಲದಲ್ಲಿ ಇದೊಂದು ಬಹುದೊಡ್ಡ ಚೇತೋಹಾರಿ ಓದು. ಅದನ್ನು ನಾನು ಚುಟುಕಾಗಿ ಇಲ್ಲಿ ಹೇಳಿದ್ದೇನೆ.

read more

Category

Latest Comments

ಆರು ದಶಕಗಳ ಹಿಂದಿನ ಶಿಷ್ಯನ ಕಣ್ಣಲ್ಲಿ ಜಿಟಿನಾ

ಆರು ದಶಕಗಳ ಹಿಂದಿನ ಶಿಷ್ಯನ ಕಣ್ಣಲ್ಲಿ ಜಿಟಿನಾ

[ಅಮೆರಿಕಾದಲ್ಲಿರುವ ನನ್ನ ತಮ್ಮ - ಆನಂದವರ್ಧನ ಓದಿ, ಭಾರೀ ಕುಶಿಪಟ್ಟು "ನೋಡೋ" ಎಂದು ನನಗೂ ದೂಡಿದ ಲೇಖನವಿದು....

read more