ಜೈಸಲ್ಮೇರ್ ಮತ್ತು ಮರಳಿನಲ್ಲಿ ಮರುಳುಗಟ್ಟುವುದು
ಇನ್ನೋರ್ವ ಗೆಳೆಯ – ಪ್ರಸನ್ನ ಕಾವೂರು, ರಾಜಸ್ತಾನದಲ್ಲಿ ವ್ಯಾಪಕ ಪ್ರವಾಸ ನಡೆಸಿ, ಹೆಚ್ಚಿನ ರೋಚಕ ಕತೆಗಳನ್ನು ಹೇಳಿದ. ಅವನ್ನೆಲ್ಲ ನೋಡುವ ನನ್ನ ಉತ್ಸಾಹ ತಿಳಿದ ಪ್ರಸನ್ನ, ಆತನ ರಾಜಸ್ತಾನೀ ಗೆಳೆಯನ ಮೂಲಕ ನನಗೆ ಎಲ್ಲ ವ್ಯವಸ್ಥೆ ಮಾಡಿಕೊಡಲೂ ಮುಂದಾಗಿದ್ದ. ಆದರೆ ನಾನೇ ವೈಯಕ್ತಿಕ ಹಂಗು ಬೇಡವೆಂದು, ವೃತ್ತಿಪರ ಮಿತ್ರರಾದ ವಿಕ್ರಮ್ ಟ್ರಾವೆಲ್ಸ್ ಮತ್ತು ನಿರ್ಮಲಾ ಟ್ರಾವೆಲ್ಸ್ ಸಂಪರ್ಕಿಸಿ ನೋಡಿದೆ. ಅವರ ನಿಯತ ಪ್ಯಾಕೇಜುಗಳಲ್ಲಿ ರಾಜಸ್ತಾನವೇನೋ ಇತ್ತು. ಆದರೆ ಅವುಗಳ ‘ರೆಸ್ಟ್, ಮಾರ್ಕೆಟಿಂಗ್, ಪಿಲ್ಗ್ರಿಮೇಜ್’ಗಳೆಲ್ಲ ನನ್ನ ರುಚಿಯವಲ್ಲ. ಟ್ರಾವೆಲ್ಸಿನವರು “ಬಿಡಿ, ನಿಮ್ಮ ಆಯ್ಕೆಯ ಸ್ಥಳಗಳದ್ದೇ ಖಾಸಾ ಟೂರಿಗೆ ಕಾರು, ಹೋಟೆಲ್ ವ್ಯವಸ್ಥೆ ಮಾಡಿಕೊಡುತ್ತೇವೆ…” ಎಂದೂ ಹೇಳಿದ್ದಿತ್ತು. ಆದರೆ ವಿಶಿಷ್ಟಗಳನ್ನು ಕಾಣುವಲ್ಲಿ ಅವರ ಅನುಭವದ ಕೊರತೆ ನೋಡಿ ನಾನೇ ಹಿಂಜರಿದೆ. ಎರಡು ಮೂರು ದಶಕಗಳ ಹಿಂದಿನ ಕೆಲವು ದೀರ್ಘ ಪ್ರವಾಸಗಳನ್ನು ನಡೆಸಿದ ನನ್ನ ಅನುಭವಕ್ಕೆ ಇಂದಿನ ವಿದ್ಯುನ್ಮಾನ ಸವಲತ್ತುಗಳ ಜಾಲ ಒಗ್ಗುವಂತೆ ಕಾಣಲಿಲ್ಲ. ಈ ಕಾಲಕ್ಕೆ ತಕ್ಕ ಕೋಲ ಕಟ್ಟಲು ಮಗ ಅಭಯನಿಗೆ ನೀನೇ ಸಮರ್ಥ ಎಂದು ಬಿಟ್ಟೆ. ಆತ ಸೂತ್ರ ಕೈಗೆತ್ತಿಕೊಂಡದ್ದರಿಂದ ನಾನು ನಿಸೂರಾಗಿ ಪ್ರವಾಸಾನಂದವನ್ನಷ್ಟೇ ಅನುಭವಿಸುತ್ತಾ….
ಆಷ್ಟಭುಜೆ ರಮಾದೇವಿಗೆ ನಮನ
"ದಿಬ್ಬಣ ವೆಂಕಪ್ಪು ಮನೆಗೆ ಬಂದಿದೆ" ಎಂದು ಕೇಳಿದಾಗ, ಹೊಸ ಚಡ್ಡಿ ಎಳೆದುಕೊಂಡು ಅರ್ಧ ಕಿಮೀ ದೂರದ ತೋಡಿನಾಚೆ ದಂಡೆಗೆ...
ಪುಸ್ತಕ ವಿಭಾಗ
ಕನ್ನಡ ವಿದ್ಯುನ್ಮಾನ (ವಿ)-ಪುಸ್ತಕಗಳು ಅತ್ರಿ ಬುಕ್ ವಿ-ಪ್ರಕಾಶನ(ಉಚಿತ) ಕನ್ನಡ ಪುಸ್ತಕೋದ್ಯಮದಲ್ಲಿ ಮುಖ್ಯವಾಗಿ...
‘ನಕ್ಷೆ’ತ್ರಿಕನ ವಿಷಾದದ ಎಳೆ
ಈಚೆಗೆ ಫೇಸ್ ಬುಕ್ ಗೆಳೆಯ ರಾಜೇಂದ್ರ ಪ್ರಸಾದ್, ನನ್ನ ಗಣಪತಿ ಗುಹಾ ನಕ್ಷೆ (೧೯೯೪) ನೋಡಿ ಮೋಹಗೊಂಡು, ವಿವರ...
ಗುಹಾ ನೆನಪುಗಳು, ಇನ್ನಷ್ಟು
ಮಂಗಳೂರಿನಲ್ಲಿ ನಾನು ವೃತ್ತಿಪರನಾಗಿ (ಪುಸ್ತಕೋದ್ಯಮಿ - ೧೯೭೫) ನೆಲೆಸಿದಂದಿನಿಂದ ‘ಸಾಹಸ’ದ ಹೊದಿಕೆಯಲ್ಲಿ ಪ್ರಾಕೃತಿಕ...
ಶರಾವತಿ ಸಾಗರದ ಉದ್ದಕ್ಕೆ
(ಮೊದಲ ಅರ್ಧ - ಪ್ರಥಮ ಚುಂಬನೇ....) ಶರಾವತಿಯ ಕೆಳಪಾತ್ರೆಯಲ್ಲಿ ಲಿಂಗನಮಕ್ಕಿ ಅಣೆಕಟ್ಟು (೧೯೬೪) ಬಂದಾಗ ಹಿರೇಭಾಸ್ಕರ...
ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ…
(ನೀನಾಸಂ ಕಥನ ಮಾಲಿಕೆ ೪) "ನಡು ಬೇಸಗೆಯಿರುಳ ನಲ್ಗನಸುಗಳನ್ನು ಯಾವುದೋ ಕೌಟುಂಬಿಕ ಕೂಟವೊಂದರ ಆನಂದಕ್ಕಾಗಿಯೇ...
ಅದ್ವಿತೀಯ ದಿನಗಳ ಚಿತ್ರಣ
(ನೀನಾಸಂ ಕಥನ ಮಾಲಿಕೆ - ೩) ರಾಕ್ಷಸ ತಂಗಡಿ: ಮೊದಲೇ ಹೇಳಿದಂತೆ, ಎರಡನೇ ದಿನದ ಮೊದಲ ಕಲಾಪ - ಹಿಂದಿನ ಸಂಜೆ ನೋಡಿದ...
ಸಂಸ್ಕೃತಿ ಶಿಬಿರ ೨೦೧೯ -‘ಕಲಾನುಭವ’
(ನೀನಾಸಂ ಕಥನ ಮಾಲಿಕೆ ೨) ೧೯೭೫ರಲ್ಲಿ ನಾನು ಪುಸ್ತಕದಂಗಡಿ ತೆರೆದಾಗ, ಸಹಜವಾಗಿ ಅಕ್ಷರಪ್ರಕಾಶನದ ನೆಪದಲ್ಲಿ...
ನೀನಾಸಂ ಹೆಗ್ಗೋಡು ವಠಾರಕ್ಕೆ ….
(ನೀನಾಸಂ, ಕಥನ ಮಾಲಿಕೆ ೧) ನೀನಾಸಂನ ಮಹತ್ತರ ನಾಟಕಗಳು ಮತ್ತು ತತ್ಸಂಬಂಧೀ ಕೆಲವು ಕಲಾಪಗಳನ್ನು ಸಂಚಿ ಫೌಂಡೇಶನ್...
ದಿಡುಪೆ ದುರಂತದ ಪ್ರತ್ಯಕ್ಷದರ್ಶನ
ಶುಕ್ರವಾರ (೯-೮-೧೯) ಅಪರಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಸುಮಾರು ಅರ್ಧ - ಮುಕ್ಕಾಲು ಗಂಟೆಯಷ್ಟೇ ಬಂತು -...
ಈಶಾವಾಸ್ಯದ್ದು ಬರಿಯ ತಾಳಮದ್ದಳೆಯಲ್ಲ
ಕೃಷ್ಣಪ್ರಕಾಶ ಉಳಿತ್ತಾಯರ ಮನೆ - ‘ಈಶಾವಾಸ್ಯ’. ಇದು ಮಂಗಳೂರಿನಿಂದ ಸುಮಾರು ಹನ್ನೆರಡರಿಂದ ಇಪ್ಪತ್ತು ಕಿಮೀ ವರೆಗೆ...
ಅವತರಿಸಿದ ಗೌರೀಶಂಕರ!
ಧಾಂ ಧೂಂ ಸುಂಟರಗಾಳಿ ಕಳೆದ ಮಳೆಗಾಲದ ಮೊದಲ ಪಾದದ ಒಂದು ರಾತ್ರಿ (೨೫-೫-೧೮), ಹನ್ನೊಂದೂವರೆಯ ಸುಮಾರಿಗೆ ಗಾಳಿ ಮಳೆಯ...
ಬಿಸಿಲೆಗೆ ಓಡಿದ ಸೈಕಲ್ಲುಗಳ ಬೆಂಬತ್ತಿ
‘ನಾವೂ ಸೈಕಲ್ಲಿಗರು’ (ವೀಯಾರ್ಸೀ) ಮಂಗಳೂರಿನ ಮೂರನೇ ಸೈಕಲ್ ಸಂಘ. ಇದರ ಜತೆಗಾರನಾದ ದಂತವೈದ್ಯ ಗೆಳೆಯ ಪುಂಡಿಕಾಯ್...
ಗೌರೀಶಂಕರ – ಸೋದರಳಿಯನೊಬ್ಬನ ನೆನಪುಗಳು
ಎ.ಪಿ. ಗೌರೀಶಂಕರ ಇನ್ನಿಲ್ಲ - ೧ ಅಂದು (೧೦-೧-೨೦೧೯) ನನ್ನ ನಿತ್ಯದ ಸೈಕಲ್ ಸರ್ಕೀಟಿಗೆ ಬೆಳಿಗ್ಗೆಯೇ ಹೋಗಿದ್ದೆ. ನನ್ನ...
ಕೊನೆಯ ಕೊಂಡಿ ಕಳಚಿತು
ಎ.ಪಿ. ರಮಾನಾಥ ರಾವ್ - ನನ್ನ ನಾಲ್ವರು ಸೋದರ ಮಾವಂದಿರಲ್ಲಿ ಕೊನೆಯವರು ಮತ್ತು ಬದುಕಿದ್ದವರಲ್ಲೂ ಕೊನೆಯವರು, ಈಚೆಗೆ...
ಶಿರಿಯಾ ಹೊಳೆಗಾಗಿ ಅರಿಕ್ಕಾಡಿ ಕೋಟೆ….
ಅದೊಂದು ಶುಕ್ರವಾರ "ಆದಿತ್ಯವಾರ ಎಲ್ಲಿಗಾದ್ರೂ ಕಯಾಕಿಂಗ್ ಹೋಗುವನಾ ಸಾರ್" ಎಂದು ಸೈಕಲ್ ಗೆಳೆಯ ಅನಿಲ್ ಶೇಟ್...
















ತುಂಬ ಉಪಯುಕ್ತ ಮಾಹಿತಿ.