ಕಾಡಿನೊಳಗೊಂದು ಮನೆಯ ಮಾಡೀ ……

ಕಾಡಿನೊಳಗೊಂದು ಮನೆಯ ಮಾಡೀ ……

ಬಚ್ಚಲು, ಕಕ್ಕೂಸ್ ಅಲ್ಲದೆ ಯಾವುದಕ್ಕೂ ಹೊಂದುವಂತೆ ಸ್ವಲ್ಪ ಖಾಲೀ ಜಾಗವನ್ನೂ ರೂಪಿಸಿದೆ. ವರ್ಷಪೂರ್ತಿ ಹರಿಯುವ ಬೆಟ್ಟದ ನೀರು ಉಪಯೋಗಕ್ಕೆ. ಕೊಳಚೆನೀರು ಭೂಗತವಾಗುವಂತೆ ಗುಂಡಿ. ಬೆಳಕಿಗೆ ಸಾಕ್ಷಾತ್ ಸೂರ್ಯನಾರಾಯಣ – ಸೌರಶಕ್ತಿ! ಅಶೋಕವನದೊಳಗೆ ಹೊಸದಾಗಿ ದಾರಿ ಕಡಿಯುವುದು, ನೆಲ ತಟ್ಟು ಮಾಡುವುದು ನಮಗೆ ಬೇಕಿರಲಿಲ್ಲ. ಮೊದಲೇ ಇದ್ದ ಕಚ್ಚಾ ದಾರಿ ಮತ್ತು ನಾವು ಸದಾ ಬಳಸಿದ ಶಿಬಿರ ತಾಣವೇ ಕಪ್ಪೆಗೂಡಿಗೆ ನಿವೇಶನ. ಅಲ್ಲೂ ತೊರೆಯ ಮಳೆಗಾಲದ ಪ್ರವಾಹ ಅಂದಾಜಿಸಿ, ಸ್ವಲ್ಪ ಹಿಂದಣ ನಾಕೆಂಟು ಪ್ರಾಕೃತಿಕ ಬಂಡೆಗುಂಡುಗಳನ್ನೇ ಆಯ್ದುಕೊಂಡೆ. ಇಂದು ಹೊಸ ಕಟ್ಟಡಗಳ ನಿವೇಶನ-ಕಛೇರಿಯಾಗಿ ಕಂಟೇನರ್ ಮನೆಗಳು ಸಾಮಾನ್ಯವಾಗುತ್ತಿವೆ. ಮತ್ತೆ ಲಾರಿಗಳನ್ನೇರಿ ಊರೂರು ತಿರುಗುವ ಕಂಟೇನರ್ಗಳನ್ನೂ ಧಾರಾಳವಾಗಿ ಕಾಣಬಹುದು.

read more
ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

ಅಮೆರಿಕದಲ್ಲಿ ನೀಗ್ರೊ ಜನರ ದುಃಖಪರಂಪರೆ

(ಬಾಗಲೋಡಿಯವರ ವೈಚಾರಿಕ ಚಿಂತನೆಗಳು ೧) (ಬಾಗಲೋಡಿ ದೇವರಾಯರ ಸ್ಮರಣ ಸಂಪುಟ - ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್...

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ಲಕ್ಷ್ಯವಿಟ್ಟು ನೋಡಿದಾಗ ಹೊಸ ವಿಷಯವೊಂದನ್ನು ತಿಳಿದೆನು

ಲಕ್ಷ್ಯವಿಟ್ಟು ನೋಡಿದಾಗ ಹೊಸ ವಿಷಯವೊಂದನ್ನು ತಿಳಿದೆನು

ಅಧ್ಯಾಯ ಹತ್ತೊಂಬತ್ತು [ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ...

read more
ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು

ವಿದ್ಯುನ್ಮಾನ ಪುಸ್ತಕದಲ್ಲಿ ಮರುಭೂಮಿಯ ಬೆಳಕು

ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ -...

read more
ಮರುಭೂಮಿಗೆ ಮಾರು ಹೋಗಿ – ಭಾಗ ೫

ಮರುಭೂಮಿಗೆ ಮಾರು ಹೋಗಿ – ಭಾಗ ೫

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ಬೈಷ್ಣೋಯಿಗೊ೦ದು ಸುತ್ತು ಬೆಳಗ್ಗಿನ ಉಪಾಹಾರ ಮುಗಿಸಿ ೯...

read more
ಮರುಭೂಮಿಗೆ ಮಾರು ಹೋಗಿ – ಭಾಗ ೪

ಮರುಭೂಮಿಗೆ ಮಾರು ಹೋಗಿ – ಭಾಗ ೪

ಲೇಖಕಿ: ಡಾ. ವಿದ್ಯಾ ಮತ್ತು ಚಿತ್ರಕಾರ ಡಾ. ಮನೋಹರ ಉಪಾದ್ಯ ರಾಮ್ದೇವ್ರಾ ಪೋಖರನ್ ನಿ೦ದ ಸುಮಾರು ೨೦ಕಿ.ಮೀ ದೂರದಲ್ಲಿ...

read more