ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಡಾ| ಎಚ್.ಎಸ್ ಅನುಪಮಾ ಮಹಾದೇವಿಯಕ್ಕನ ಜೀವನ ಸಾಧನೆಗಳನ್ನು ಬಹುತೇಕ ಆಕೆಯ ಮತ್ತು ಸಮಕಾಲೀನರ ವಚನಗಳಿಂದ ಆಸವಿಸಿ, ತನ್ನ ಕಲ್ಪಕತೆಯ ಮಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತೆ ಕಾದಂಬರಿ ಎಂದಿದ್ದಾರೆ. ಮತೀಯ ಅಮಲಿನಲ್ಲಿ ಲಿಂಗಾಯತ, ಹಿಂದೂ ಎಂದೇನೇನೋ ವಿಕಾರಗಳು ಮೆರೆಯುತ್ತಿರುವ ಕಾಲದಲ್ಲಿ ಇದೊಂದು ಬಹುದೊಡ್ಡ ಚೇತೋಹಾರಿ ಓದು. ಅದನ್ನು ನಾನು ಚುಟುಕಾಗಿ ಇಲ್ಲಿ ಹೇಳಿದ್ದೇನೆ.

read more

Category

Latest Comments

  1. ಕಾರ್ಯಕ್ರಮದ ಸವಿವರ ಮಾಹಿತಿ, ಸಫಾರಿಯಲ್ಲಿ ಕಂಡ ದೃಶ್ಯಗಳ ವಿವರಣೆ, ಸಂಬಂಧಿಸಿದ ತಮ್ಮ ಅಭಿಪ್ರಾಯ, ವಿಶ್ಲೇಷಣೆಗಳು ಎಲ್ಲವೂ ಉತ್ತಮ ನಿರೂಪಣೆಯೊಂದಿಗಿದೆ. ಆನೆಗಳು ಆಹಾರಕ್ಕಾಗಿ ಪರದಾಡುವುದೂ, ವನ್ಯದಲ್ಲಿ ಅನ್ಯ ಸಸ್ಯ…