ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಅನುಪಮ ‘ಪ್ರವಾಸ ಕಥನ’ ಬೆಳಗಿನೊಳಗು

ಡಾ| ಎಚ್.ಎಸ್ ಅನುಪಮಾ ಮಹಾದೇವಿಯಕ್ಕನ ಜೀವನ ಸಾಧನೆಗಳನ್ನು ಬಹುತೇಕ ಆಕೆಯ ಮತ್ತು ಸಮಕಾಲೀನರ ವಚನಗಳಿಂದ ಆಸವಿಸಿ, ತನ್ನ ಕಲ್ಪಕತೆಯ ಮಿತಿಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವಂತೆ ಕಾದಂಬರಿ ಎಂದಿದ್ದಾರೆ. ಮತೀಯ ಅಮಲಿನಲ್ಲಿ ಲಿಂಗಾಯತ, ಹಿಂದೂ ಎಂದೇನೇನೋ ವಿಕಾರಗಳು ಮೆರೆಯುತ್ತಿರುವ ಕಾಲದಲ್ಲಿ ಇದೊಂದು ಬಹುದೊಡ್ಡ ಚೇತೋಹಾರಿ ಓದು. ಅದನ್ನು ನಾನು ಚುಟುಕಾಗಿ ಇಲ್ಲಿ ಹೇಳಿದ್ದೇನೆ.

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…