ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ

ಜೀವ ಸಂತುಲನ ಮತ್ತು ಏಕದಲ್ಲಿ ಅನೇಕ

ಹುಚ್ಚು ಅಭಿವೃದ್ಧಿಯ ಹೆಸರಿನಲ್ಲಿ, ರಕ್ಷಿಸಬೇಕಾದವರೇ ಕದಡುತ್ತಿರುವ ಪಾರಿಸರಿಕ ಸಮಸ್ಯೆಗೂ ಧರ್ಮದ ಹೆಸರಿನಲ್ಲಿ ನಿಜ ಮಾನವ ಧರ್ಮವನ್ನು ಕುಲಗೆಡಿಸಿದ್ದಕ್ಕೂ ಸಾತ್ವಿಕ ಪ್ರತಿಭಟನೆ ಇಲ್ಲಿದೆ. ನಾನು ಈಚೆಗೆ ಮಾಡಿದ ಮುಖ್ಯ ಮೂರು ಮರಗೆತ್ತನೆಗಳು – ಅಕೇಸಿಯಾದಲ್ಲಿ ‘ಜೀವಾನಿ’, ಕುಂಬಾಗುತ್ತಿದ್ದ ಹಲಸಿನ ಬೇರಿನಲ್ಲಿ ‘ವಿವಿಧತೆಯಲ್ಲಿ ಏಕತೆ’ ಮತ್ತು ಒಂದೇ ಕೊರಡಿನಲ್ಲಿ ಸರಪಳಿ ಮಾಡುವ ಪ್ರಯತ್ನದೊಡನೆ ಸಾಧಿಸಿದ ‘ಏಕದಲ್ಲಿ ಅನೇಕ’. ಇವುಗಳ ಜತೆಗೆ ಕೆಲವು ನಾಮ ಫಲಕಗಳ ಕೆತ್ತನೆಯೂ ಸೇರಿವೆ. ಎಲ್ಲಕ್ಕೂ ಮುಖ್ಯವಾಗಿ ಶಿಲ್ಪದೊಡನೆ ಬೆರೆತ ನನ್ನ ವಿವರಣಾತ್ಮಕ ಚಿಂತನೆಗೆ ನಿಮ್ಮ ಚಿಂತನಾಲಹರಿ ಸೇರಿಸುವಂತೆ ಓದಿ, ಪ್ರತಿಕ್ರಿಯೆಗಳನ್ನು ಅವಶ್ಯ ಬರೆಯಿರಿ.

read more

Category

Latest Comments

  1. ನಿಮ್ಮ ಮೊಬೈಲ್ ಫೋಟೋಗ್ರಫಿಗೆ ಮುಂದಿನ ವರ್ಷ ಹೇಗಾದರೂ ಅನುಮತಿ ದೊರಕಿಸಲು ಪ್ರಯತ್ನಿಸೋಣ. ಇಷ್ಟು ಸುದೀರ್ಘ ಬರಹ ಅದೆಷ್ಟು ಚಂದವಾಗಿ ಬರೆದಿದ್ದೀರಿ. ನೀನಾಸಂ ಪರವಾಗಿಯೇ ನಾನು ನಿಮಗೆ ಧನ್ಯವಾದ…

  2. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  3. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

  4. ಒಂದು ಕಾಲದಲ್ಲಿ (೨೦೧೦) ಫೇಸ್ಬುಕ್ ಮತ್ತು ನಂತರ ಆರಂಭವಾದ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಪರಿಚಯದ, ನಮ್ಮನ್ನು ವೈಯಕ್ತಿಕವಾಗಿ ತಿಳಿದವರು, ಸಮಾನಮನಸ್ಕರು, ಸಮಾನ ಆಸಕ್ತಿಯವರು ಮಾತ್ರ ಗೆಳೆಯರಾಗುತ್ತಿದ್ದರು. ಈಗಿರುವ…

  5. ಸಾಧಾರಣ ಮನೋಸ್ಥೈರ್ಯದವರು ಮತ್ತೊಮ್ಮೆ ಪ್ರಯತ್ನಿಸುವ ಸಂಭವ ಕಡಿಮೆ. ಕಠಿಣ ದಾರಿ, ಆನೆಗಳ ದಾಳಿಯ ಸಂಭವ, ಸರಿಯಾಗಿ ಗುರುತಿಸಲ್ಪಡದ ದಾರಿ ಉತ್ಸಾಹಕ್ಕೆ ತಣ್ಣೀರೆರಚುವ ಸಂಭವವೇ ಜಾಸ್ತಿ. But we…