ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ಸರಕಾರೀ ಪುಸ್ತಕೋದ್ಯಮವನ್ನು ಬರ್ಖಾಸ್ತುಗೊಳಿಸಿ

ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಕನ್ನಡಕ್ಕೆ ‘ಮೈಸೂರು ರಾಜ್ಯ’ ದಕ್ಕಿತ್ತು. ಆದರೆ ಹೆಸರಿನಲ್ಲಿದ್ದ ರಾಜಸತ್ತೆಯ ವಾಸನೆಯನ್ನು ಅಳಿಸಬೇಕೆಂಬ ಉದಾತ್ತತೆಯಲ್ಲಿ ಬಂದ ‘ಕರ್ನಾಟಕ’ಕ್ಕೆ ಇಂದು ಐವತ್ತರ ಹರಯ. ಈ ಪರ್ವ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಖಚಿತ ಪ್ರತಿನಿಧಿಯೇ ಆದ ಕನ್ನಡ ಪುಸ್ತಕೋದ್ಯಮ ಹೇಗಿತ್ತು, ಇದೆ, ಮುಂದೇನಾಗಬಹುದು ಎನ್ನುವುದರ ಸಮೀಕ್ಷಾ ಲೇಖನ ಇಲ್ಲಿದೆ.

read more

Category

Latest Comments

  1. ಕಾರ್ಯಕ್ರಮದ ಸವಿವರ ಮಾಹಿತಿ, ಸಫಾರಿಯಲ್ಲಿ ಕಂಡ ದೃಶ್ಯಗಳ ವಿವರಣೆ, ಸಂಬಂಧಿಸಿದ ತಮ್ಮ ಅಭಿಪ್ರಾಯ, ವಿಶ್ಲೇಷಣೆಗಳು ಎಲ್ಲವೂ ಉತ್ತಮ ನಿರೂಪಣೆಯೊಂದಿಗಿದೆ. ಆನೆಗಳು ಆಹಾರಕ್ಕಾಗಿ ಪರದಾಡುವುದೂ, ವನ್ಯದಲ್ಲಿ ಅನ್ಯ ಸಸ್ಯ…