ಮತ್ತೆ ತುಮರಿಗೆ….

ಮತ್ತೆ ತುಮರಿಗೆ….

‘ನಾಟಕೋತ್ಸವ’ ಬಯಸಿ ನಾನು, ದೇವಕಿ ಮತ್ತು ಅನಿಲ್ ಶರಾವತಿ ಹಿನ್ನೀರಿನಲ್ಲಿ ಮೂಲೆ ಪಾಲಾಗಿರುವ ತುಮರಿಗೆ ೨೦೨೨ರಲ್ಲಿ ಹೋಗಿದ್ದೆವು. ಅಲ್ಲಿಗೆ ಹೋದ ಮೇಲೆ ಅದು ‘ಹಾಮ ಭಟ್ಟ ಸ್ಮೃತಿ – ೨೦೨೨’ ಕಾರ್ಯಕ್ರಮದ ಭಾಗವೆಂದೂ ತಿಳಿಯಿತು. ನಾವದನ್ನೇ ಅನುಭವಿಸಿ ಬಂದು, ನನ್ನ ಅನುಭವಗಳನ್ನು ಇಲ್ಲೇ ಬರೆದಿದ್ದೆ. (ನೋಡಿ : https://athreebook.com/2022/12/10/way-to-tumari/) ಹಾಗಾಗಿಯೋ ಏನೋ ೨೦೨೩ರ ಸಾಲಿನ ಕಲಾಪ ರೂಪಿಸುವಾಗ, ಸಂಘಟಕ. ಆತಿಥೇಯ ರಘು ಹಾಲಕೆರೆ. ನನ್ನನ್ನು ಒತ್ತಾಯಿಸಿ, ‘ಪುಸ್ತಕ ಮಾರಾಟ ಹೋರಾಟ’ದ ಕುರಿತಂತೆ ಅರ್ಧ ಗಂಟೆಯ ಕಲಾಪ-ಬಂಧಿಯಾಗಿಸಿದರು. ಅದನ್ನನುಭವಿಸಿ ಬಂದ ಹೊಸತರಲ್ಲೇ ಅದನ್ನೂ ಫೇಸ್ ಬುಕ್ಕಿನಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳ ಧಾರಾವಾಹಿ ಮಾಡಿದ್ದೆ. ಸುಮಾರು ಮೂರು ವರ್ಷಗಳ ಮೇಲೀಗ ಅವನ್ನು ಒಂದು ಕಟ್ಟಿನಲ್ಲಿ ಇಲ್ಲಿ ಪ್ರಕಟಿಸುತ್ತಿದ್ದೇನೆ.

read more

Category

Latest Comments

  1. ಮಾನವತೆಯ ದೀಪ ಹಚ್ಚು ಅಂಧಕಾರವು ತೊಲಗಲಿ ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️

  2. ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ.. 2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ…

  3. 1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು…

  4. ಶಿರಡಿಗೆ ಹೋದಾಗ ಸಾಯಿಬಾಬಾ ನೋಡಲು ಹೋಗದೆ ನಾನೂ ನಮ್ಮ ಗುಂಪಿನ ಚಪ್ಪಲಿ,ಬ್ಯಾಗು, ಮೊಬೈಲ್ ಎಲ್ಲವನ್ನೂ ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಕಾದಿರುವೆಒಳಗೆ ಹೋದವರಿಗೇ ಟೆನ್ಷನ್ ಆಗಿತ್ತು.ಹೊರಗೆ ಕುಳಿತ…

  5. ನಿಮ್ಮೊಂದಿಗೇ ಗಿರಿಧಾಮ ಸುತ್ತುತ್ತಿದ್ದ ನನಗೂ ಕಾದಂಬರಿಯೊಂದು ಮುಗಿದಾಗ ಬೀಳುವ ಪೂರ್ಣ ವಿರಾಮ ದಂತೆ ಒಂದು ನಿಟ್ಟುಸಿರು ಹೊರಬಿತ್ತು. ಧನ್ಯೋಸ್ಮಿ ಮುಂದೆ? ನಿರೀಕ್ಷೆ ಯಲ್ಲಿರುತ್ತೇನೆ .