ಲಕ್ಷದ್ವೀಪದ ಮರಿ – ಪೆರುಮಾಳ ಪಾರ

ಲಕ್ಷದ್ವೀಪದ ಮರಿ – ಪೆರುಮಾಳ ಪಾರ

ನಾನು ಮಂಗಳೂರಿನಿಂದ ಲಕ್ಷದ್ವೀಪ ಸಮೂಹದ ಅಗಾತ್ತಿ ದ್ವೀಪದ ವಿಮಾನ ನಿಲ್ದಾಣಕ್ಕೆ ವರ್ಗಾವಣೆಯಾಗಿ ಬಂದು ಒಂದು ವರ್ಷ ಕಳೆಯಿತು. ಇಲ್ಲಿನ ಎಲ್ಲಾ ದ್ವೀಪಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎನ್ನುವುದು ನನ್ನ ಆಸೆ. ಆದರೆ ದುರದೃಷ್ಟಕ್ಕೆ ಈ ಕೊರೊನಾ ಬಾಧೆ ವಕ್ಕರಿಸಿ ಕೆಲವು ತಿಂಗಳಕಾಲ ಎಲ್ಲವೂ ಅಸ್ತವ್ಯಸ್ತವಾಯಿತು. ದ್ವೀಪಕಲ್ಪದ ಹೊರಗಿನವರು ಇತರ ಮುಖ್ಯ ದ್ವೀಪಗಳಿಗೆ ತೆರಳಲು ಅಧಿಕೃತ ಅನುಮತಿ ಪಡೆಯಬೇಕು. ಅದನ್ನು ಪಡೆದರೂ ಇಲ್ಲಿ ಸಮರ್ಪಕ ಸಂಚಾರ ವ್ಯವಸ್ಥೆ ಇಲ್ಲ. ಆದರೂ ಇಲ್ಲಿನ ನನ್ನ ಸೇವಾವಧಿ ಮುಗಿಯುವ ಮುನ್ನ ಕನಿಷ್ಠ ಎಲ್ಲ ಜನವಸತಿಯ ದ್ವೀಪಗಳನ್ನಾದರೂ ಕಾಣಬೇಕೆನ್ನುವ ಕನಸಿಗೆ ಕಾವು ಕೊಡುತ್ತಲೇ ಇದ್ದೇನೆ…

read more
ಫಲ್ಗುಣಿ – ಒಂದು ನದಿಯ ಅವಹೇಳನ ದರ್ಶನ

ಫಲ್ಗುಣಿ – ಒಂದು ನದಿಯ ಅವಹೇಳನ ದರ್ಶನ

ಮಂಗಳೂರಿನ ನಾವು ನಾಲ್ಕೈದು ದೋಣಿಮಿತ್ರರು ಮಳೆಗಾಲ ತಗ್ಗುವುದನ್ನು ಕಾದಿದ್ದೆವು. ನಾವಿನ್ನೂ ಕಡಲಿಗಿಳಿಯುವ ಕಲಿಗಳಲ್ಲ,...

read more

Category

Latest Comments

  1. ಮಾನ್ಯ ಜಯಂತರ ಬಗ್ಗೆ ಓದಿ ಬಹಳ ಸಂತೋಷವಾಯಿತು. ಬಹಳ ಸಜ್ಜನರಾಗಿದ್ದವರು. ಸಂಗೀತದಲ್ಲಿ ಬಹಳ ಪ್ರೀತಿಯಿದ್ದವರು. ಅವರ ತಂಗಿ ಶ್ಯಾಮಲಾ ನನ್ನ ಮಾವನವರ ಶಿಷ್ಯೆಯಾಗಿದ್ದವರು. ಈ ರೀತಿಯಾಗಿ ಅವರ…

  2. ಕ್ಷಮಿಸಿ, ನಾನು ನನ್ನದೇ ಜಾಲತಾಣಕ್ಕೆ ಹೊಸ ಲೇಖನಗಳನ್ನು ಹಾಕುವುದು ನಿಲ್ಲಿಸಿ ಹಲವು ಕಾಲವಾದ್ದರಿಂದ ಪ್ರತಿಕ್ರಿಯೆಗಳೇನಾದರೂ ಬಂದಿವೆಯೇ ಎಂದು ಇಣುಕಿ ನೋಡುವುದನ್ನೂ ಕಡಿಮೆ ಮಾಡಿ, ನಿಮ್ಮ ಇಷ್ಟು ವಿವರವಾದ…

ಪೆಹೆಲ್ ಗಾಂನಿಂದ ಕತ್ರಾದತ್ತ

ಪೆಹೆಲ್ ಗಾಂನಿಂದ ಕತ್ರಾದತ್ತ

(ಕರೆದೇ ಕರೆಯಿತು ಕಾಶ್ಮೀರ ಭಾಗ ಹನ್ನೆರಡು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ಪೆಹಲ್ ಗಾ೦ ಸು೦ದರ...

read more
ಗುಲ್ ಮಾರ್ಗದ ಕಡೆಗೆ

ಗುಲ್ ಮಾರ್ಗದ ಕಡೆಗೆ

(ಕರೆದೇ ಕರೆಯಿತು ಕಾಶ್ಮೀರ ಭಾಗ ಒಂಬತ್ತು) ಲೇಖನ - ವಿದ್ಯಾಮನೋಹರ ಚಿತ್ರ - ಮನೋಹರ ಉಪಾಧ್ಯ ನಮ್ಮ ನಿರ್ಧಾರಕ್ಕೇ ಕಟ್ಟು...

read more