WILDLIFE SANCTUARIES – Visited 1996

WILDLIFE SANCTUARIES – Visited 1996

[‘ಭಾರತ ಅ-ಪೂರ್ವ ಕರಾವಳಿಯೋಟ’ – ೧೯೯೬, ಸಾಹಸಯಾನ ಮುಗಿದ ಕೆಲವೇ ವಾರಗಳಲ್ಲಿ ನಾನೊಂದು ಇಂಗ್ಲಿಷ್ ವರದಿಯನ್ನು ಬರೆದಿದ್ದೆ. ಅದರಲ್ಲಿ ನಾವು ಭೇಟಿ ಕೊಟ್ಟ ಪ್ರಾಕೃತಿಕ ವೈಶಿಷ್ಟ್ಯಗಳನ್ನಷ್ಟೇ ಲೆಕ್ಕಕ್ಕೆ ಹಿಡಿದು, ಸಂಬಂಧಿಸಿದ ಇಲಾಖೆಗಳಿಗೆ ಹೀಗೊಂದು ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸುವ ಕರ್ತವ್ಯವನ್ನು ನಿರ್ವಹಿಸಿದ್ದೆ. ಇದರಲ್ಲಿದ್ದ ಅಸಂಖ್ಯ ಭಾಷಾ ಸ್ಖಾಲಿತ್ಯವನ್ನು ಅಂದೇ ನನ್ನ ತಂದೆ ತಿದ್ದಿ ಕೊಟ್ಟಿದ್ದರು. ಉಳಿದಂತೆ, ನನ್ನದು ಕೇವಲ ಹಕ್ಕಿನೋಟ ಮತ್ತು ಅವಸರದ ದರ್ಶನ ಎಂಬ ಅರಿವು ನನಗಿದೆ. ಇವೆಲ್ಲವುಗಳ ಮೇಲೆ ‘ತಜ್ಞ ವರದಿ’ ಕೊಡುವಲ್ಲಿ ನನಗೆ ಪ್ರಾಮಾಣಿಕ ವನ್ಯ ಪ್ರೀತಿಯೊಂದೇ ಬೆಳಕು, ವಿಸ್ತಾರ ಅಧ್ಯಯನ ಅಲ್ಲ ಎಂಬ ಅರಿವೂ ನನಗಿದೆ. ಎಲ್ಲಕ್ಕೂ ಮುಖ್ಯವಾಗಿ ಇದು ಇಪ್ಪತ್ನಾಲ್ಕು ವರ್ಷಗಳ ಹಿಂದಿನ ಪ್ರತ್ಯಕ್ಷ ಅನುಭವದ ಅಂದೇ ಬರೆದ ಸಾರಾಂಶ ಎನ್ನುವುದನ್ನೂ ಗಮನಿಸಿ.]

read more

Category

Latest Comments

  1. ಧನ್ಯವಾದಗಳು. ಮುಂದಿನ ಕಂತು - ಜೈಪುರದ ಎರಡನೇ ದಿನದ ಕಥನ ಈಗ ಪ್ರಕಟಿಸಿದ್ದೇನೆ... ಅವಶ್ಯ ಓದಿ... ಆನಂದಿಸಿ.... ಪ್ರತಿಕ್ರಿಯಿಸಿ ನನ್ನನ್ನೂ ಆನಂದದಲ್ಲಿ ಪಾಲ್ಗೊಳ್ಳಿ 🙂

  2. ವಿಶೇಷ ಸೂಚನೆ: ಲೇಖನದ ಕೊನೆಯಲ್ಲಿರುವ ಎಂಟೂ ಸೇತುಗಳು (ಲಿಂಕ್ಸ್) ಕೆಲಸ ಮಾಡದಿದ್ದರೆ ದಯವಿಟ್ಟು ಈ ಸೇತು ಬಳಸಿ: https://youtube.com/playlist?list=PLYKOH-YtpDspXQKTGV3NY2B9IBdlCEzs7&si=JR143Wll9pTSfZIE

ನೇತ್ರಾವತಿ ನದಿ ತಿರುವು – ರಾಷ್ಟ್ರೀಯ ಕಮ್ಮಟ

ನೇತ್ರಾವತಿ ನದಿ ತಿರುವು – ರಾಷ್ಟ್ರೀಯ ಕಮ್ಮಟ

ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು...

read more
ಕೊಡಗುಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ

ಕೊಡಗುಜಿಲ್ಲಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣ

ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ನಲ್ವತ್ತು ಅಧ್ಯಾಯ ೯೧ (ಮೂಲದಲ್ಲಿ ೬೨ರ ಭಾಗ) ತನು ಕನ್ನಡ, ಮನ...

read more